ಪ್ರಕೃತಿ ವಿಕೋಪ, ಸಂತ್ರಸ್ತರಿಗಾಗಿ ಕೋಳಿಗುಡ್ಡಕ್ಕೆ ಔಷಧಿ ಮತ್ತು ಆಹಾರ.

ಕಲಬುರಗಿ ನಗರದ ಕೊಟನೂರ (ಡಿ) ಮುರುಘರಾಜೇಂದ್ರ ಸ್ವಾಮೀಜಿ ಅವರ ಮುಖಾಂತರ ಉತ್ತರ ಕರ್ನಾಟಕದಲ್ಲಿ ಪ್ರಕೃತಿ ವಿಕೋಪಗೊಂಡ ಸಂದರ್ಭದಲ್ಲಿ ಸಂತ್ರಸ್ತರಿಗಾಗಿ ಆಹಾರ ಮತ್ತು ಔಷಧ ಕಳಿಸಲಾಗಿದೆ. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ವರ್ ದಂಡಿನಕರ್ ಇದ್ದರು.

Leave a Reply

Your email address will not be published. Required fields are marked *

SharanaGouda Patil Pala

Trust President

Social Media Platforms